Monday, September 25, 2023

"ಸಮರ್ಥ ಕಾರ್ಯಾಗಾರ"ಸೆಪ್ಟೆಂಬರ್-2023


ದಿನಾಂಕ 20-09-2023 ರಂದು ಸೆಪ್ಟೆಂಬರ್ ತಿಂಗಳ ಕಲಿಕಾವಲಯಲ್ಲಿ "ವಿದ್ಯಾರ್ಥಿಗಳ ಸಂಘ" ದ ಕುರಿತು ಪಿ.ಪಿ.ಟಿ.ಶೇರ್ಕು ಮಾಡುವುದರ ಮೂಲಕ ಕ್ಷೇತ್ರ ಸಂಪನ್ಮೂಲ  ವ್ಯಕ್ತಿ (ಪ್ರೌಢ-ವಿಜ್ಞಾನ) ಕ್ಷೇತ್ರ ಸಂಪನ್ಮೂಲ ಕೇಂದ್ರ ಚಿಂಚೋಳಿ ಇವರು ಪ್ರಸ್ತುತ ಪಡಿಸಿದರು ನಂತರ  RTI K2 ಹಾಗೂ ಕೆ.ಎಫ್.ಸಿ.ಮತ್ತು ಕೆ.ಟಿ.ಟಿ.ಪಿ.ಕುರಿತು ಸಂಪನ್ಮೂಲ ಶಿಕ್ಷಕರಾರದ ಶ್ರೀ ಕಿಶನ್ ಕುಲಕರ್ಣಿ ರವರು ತುಂಬಾ ವಿವರವಾದ ಮಾಹಿತಿ ನೀಡಿದರು...ಈ ಸಂದರ್ಭದಲ್ಲಿ ಡೈಟ್ಗೂ ನ ಹಿರಿಯ ಉಪನ್ಯಾಸಕರ ವೃಂದ ಗೂಗಲ್  ಮೀಟ್ ಮೂಲಕ ಶ್ರೀಮತಿ ವಿಜಯಲಕ್ಷ್ಮಿ ಕಟಕೆ,ಶ್ರೀ  ಮಲ್ಲಪ್ಪ ಸರ್ ಶ್ರೀ ಶಶಿಧರ ಸರ್ ಹಾಗೂ ಶ್ರೀ ನಿಂಗಣ್ಣ ಸಿಂಪಿ ಸರ್ ಯಶಸ್ವಿ ನಾಯಕತ್ವಕ್ಕೆ ಅವಶ್ಯಕ ಅಂಶಗಳ ಕುರಿತು ತಿಳಿಸಿದರು ಹಾಗೂ  ಡೈಟ್ ಕಮಲಾಪೂರನ ಉಪನ್ಯಾಸಕರು ಹಾಗೂ ತಾಲೂಕಾ ನೋಡಲ್ ಅಧಿಕಾರಿಗಳಾದ ಶ್ರೀ ಮೊಹ್ಮದ್ ಯೂಸುಫ್ ಪಟೇಲ್ ಸರ್ ಭಾಗವಹಿಸಿ ತರಬೇತಿಯ ಸಂಪೂರ್ಣ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು....

 

No comments:

Post a Comment